ಪಡುಬಿದ್ರಿ: ಉತ್ತರ ಕ್ರಿಯೆ, ಶ್ರಾದ್ಧ ಕಾರ್ಯಗಳಿಗೆ, ಸಂಸ್ಕಾರಕ್ಕೆ ಬೇಕಾದವರಿಗೆ ಕಾಗೆ ನೀಡುತ್ತೇನೆ ಎಂದು ಫೇಸ್ಬುಕ್ ಪುಟದಲ್ಲಿ ಸ್ಟೇಟಸ್ ಹಾಕಿ ವೈರಲ್ ಆಗಿರುವ ವಿಷಯಕ್ಕೆ ಸಂಬಂಧಿಸಿ ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಶನಿವಾರ ಪ್ರಶಾಂತ್ ಮನೆಗೆ ತೆರಳಿ ಕಾಗೆ ವಶಕ್ಕೆ ಪಡೆದುಕೊಂಡಿದ್ದಾರೆ.