ಮಹಾರಾಣಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿಡಾ.ಎಂ.ಎಸ್. ಆಶಾದೇವಿ, ‘ಇಬ್ಬರು ಪ್ರಶಸ್ತಿ ಪುರಸ್ಕೃತರೂ ಕನ್ನಡ ಹಾಗೂ ನಾಡಿನ ವಿವೇಕವನ್ನು ಎಚ್ಚರಿಸುವ ಕೆಲಸದಲ್ಲಿ ತೊಡಗಿದ್ದಾರೆ. ವಿಮರ್ಶೆಗಳು ಜನಪರ, ಸಮಾಜಮುಖಿ ಆಗಿಯೇ ಇರಬೇಕು. ಬೌದ್ಧಿಕ ಅಹಂಕಾರಕ್ಕೆ ಬರೆಯದೇ ಭಾವಕೋಶದ ಒಳಗಿನಿಂದ ಸಾಹಿತ್ಯ ಹೊರಹೊಮ್ಮಿದರೆ, ಆ ಸಾಹಿತ್ಯವು ಸೂಕ್ಷ್ಮ ಸಂವೇದನೆಯನ್ನು ಒಳಗೊಂಡಿರುತ್ತದೆ’ ಎಂದರು.