ಕೆಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ– ನಿರ್ದೇಶಕರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅನಿತಾ ಸಿ–ಜಂಟಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಇಲ್ಯಾಸ್ ಅಹ್ಮದ್ ಇಸಾಮದಿ– ಮುಖ್ಯ ಕಾರ್ಯನಿರ್ವಹಣಾ
ಧಿಕಾರಿ, ವಕ್ಫ್ ಮಂಡಳಿ, ಮಹಮದ್ ಝುಬೇರ್– ಜಂಟಿ ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್ ಸಿಟಿ ಯೋಜನೆ, ಹುಬ್ಬಳ್ಳಿ– ಧಾರವಾಡ, ಎಚ್.ಅಮರೇಶ್– ವಿಶೇಷ ಉಪ ಆಯುಕ್ತರು, ಭೂಮಿ ಉಸ್ತುವಾರಿ ಕೋಶ.