ದಿವಂಗತ ಅಂಬರೀಷ್ ಮತ್ತು ಅವರ ಪತ್ನಿ ಸುಮಲತಾ ಅವರು ಸಾಂಸ್ಕೃತಿಕವಾಗಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ, ಅಂಬರೀಷ್ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಇದ್ದರು. ಆ ಎರಡೂ ಪಕ್ಷಗಳು ಸುಮಲತಾ ಅವರ ಕೈ ಬಿಟ್ಟಿರುವುದರಿಂದ ಅಂಬರೀಷ್ ಅವರ ಮನೆತನಕ್ಕೆ ಗೌರವ ನೀಡಿ ಬೆಂಬಲ ಸೂಚಿಸಿದ್ದೇವೆ ಎಂದರು.