ಸಿವೋಟರ್ ಸಮೀಕ್ಷೆ ಪ್ರಕಾರಮಹಾಲಕ್ಷ್ಮೀ ಲೇಔಟ್– ಗೋಪಾಲಯ್ಯ,ಕೆ.ಆರ್.ಪುರಂ –ಭೈರತಿ ಬಸವರಾಜ್, ಗೋಕಾಕ– ರಮೇಶ ಜಾರಕಿಹೊಳಿ,ಅಥಣಿ– ಮಹೇಶ್ ಕುಮಠಳ್ಳಿ,ಹಿರೇಕೆರೂರು– ಬಿ.ಸಿ.ಪಾಟೀಲ್, ಯಲ್ಲಾಪುರ– ಶಿವರಾಮ ಹೆಬ್ಬಾರ್,ಯಶವಂತಪುರ– ಸೋಮಶೇಖರ್,ವಿಜಯನಗರ– ಆನಂದ್ಸಿಂಗ್, ಹೊಸಕೋಟೆ– ಎಂಟಿಬಿ ನಾಗರಾಜ್ ಮತ್ತುಚಿಕ್ಕಬಳ್ಳಾಪುರದಲ್ಲಿಡಾ.ಕೆ.ಸುಧಾಕರ್,ವಿಜಯನಗರ– ಆನಂದ್ಸಿಂಗ್,ಕಾಗವಾಡ– ಕಾಂಗ್ರೆಸ್ನ ರಾಜು ಕಾಗೆ ಮುನ್ನಡೆ ಸಾಧಿಸಲಿದ್ದಾರೆ.