‘ಮೈತ್ರಿ ಸರ್ಕಾರದ ರಾಕ್ಷಸ ರಾಜಕಾರಣ ಕೊನೆಗಾಣಿಸಲು ರಾಜೀನಾಮೆ ನೀಡಬೇಕಾಯಿತು. ನಾನಿದ್ದ ಪಕ್ಷವೇ ತನ್ನ ಸಿದ್ಧಾಂತವನ್ನು ಗಾಳಿ ತೂರಿದಾಗ ನಾನಿದ್ದು ಪ್ರಯೋಜನವೇನು? ಹೀಗಾಗಿ, ಪಕ್ಷವನ್ನೇ ಗಾಳಿಗೆ ತೂರಿದೆ. ಸಂವಿಧಾನದ ಪ್ರಕಾರ ನಾವು ನಡೆದರೆ, ನಮಗೆ ರಕ್ಷಣೆ ನೀಡಬೇಕಿದ್ದ ಅಂದಿನ ಸ್ಪೀಕರ್ ಸಂವಿಧಾನದ ವಿರುದ್ಧವಾಗಿ ಹೆಜ್ಜೆ ಇಟ್ಟರು’ ಎಂದು ಟೀಕಿಸಿದರು.