‘ರಾಜಕೀಯವಾಗಿ ವಿರೋಧ ಮಾಡಿದೆನೆಂದು, ನನಗೆ ಡಿಸಿಸಿ ಬ್ಯಾಂಕ್ನಲ್ಲಿ ನೀನು ವಿರೋಧ ಮಾಡಬೇಡ. ಶಾಪ ಹಾಕಬೇಡ. ನೀನು ವಿರೋಧ ಪಕ್ಷಕ್ಕೆ ಹೋಗಿದ್ದಕ್ಕಾಗಿ ನಾನು ವಿರುದ್ಧವಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ. ಮೂರೂವರೆ ವರ್ಷಗಳ ನಂತರ ನಿನ್ನನ್ನು ಎಳೆದು ತಂದು ಯಾವುದಾರೊಂದು ಸ್ಥಾನದ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.