ಎ.ಬಿ.ದೇಸಾಯಿ ಎಂಬುವವರು ಮಾತನಾಡಿ, ‘ಹೆಬ್ಬಳ್ಳಿಯಲ್ಲಿ ಇರೋ ಬಾರು ಮುಚ್ಚಿಸುವಂಗದ್ರೆ, ಎಲ್ಲಾ ಮದ್ಯಪ್ರಿಯರು ಹುಬ್ಬಳ್ಳಿಗೋ ಅಥವಾ ಧಾರವಾಡಕ್ಕೋ ಹೋಗಬೇಕು. ಒಂದೊಮ್ಮೆ ಮದ್ಯದಂಗಡಿ ಮುಚ್ಚಿಸುವಂತಿದ್ರೆ, ಇಡೀ ಜಗತ್ತಿನಲ್ಲಿರೋ ಅಂಗಡಿ ಮುಚ್ಚಿಸಲಿ, ನಮ್ಮೂರಿಂದೇ ಮಾತ್ರ ಏಕೆ?’ ಎನ್ನುವುದು ಇವರ ಬಲವಾದ ಪ್ರಶ್ನೆ.