ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ರಾಜ್ಯದ ಗಡಿ ಭಾಗದಲ್ಲಿದೆ ರಾಮನ ಕುರುಹು!

Published 21 ಜನವರಿ 2024, 13:25 IST
Last Updated 21 ಜನವರಿ 2024, 13:25 IST
ಅಕ್ಷರ ಗಾತ್ರ

ಶ್ರೀರಾಮ, ತನ್ನ ತಮ್ಮ ಲಕ್ಷ್ಮಣನೊಂದಿಗೆ ಲಂಕೆಗೆ ಹೋಗುವ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಗಡಿಭಾಗ ತಮಿಳುನಾಡಿನ ತಾಳವಾಡಿಯ ಮೂಲಕ ಸಾಗಿದ್ದ ಎಂಬ ನಂಬಿಕೆ ಭಕ್ತರಲ್ಲಿದೆ. ಇದರ ಐತಿಹ್ಯವಾಗಿ ತಾಳವಾಡಿ ತಾಲ್ಲೂಕಿನ ದೊಡ್ಡಪುರ ಗ್ರಾಮದ ಬಳಿ ರಾಮರಪಾದ ಎಂಬ ಸ್ಥಳವಿದೆ. ಅಲ್ಲಿ ಪುಟ್ಟ ರಾಮನ ದೇವಾಲಯವಿದ್ದು ಭಕ್ತರನ್ನು ಸೆಳೆಯುತ್ತಿದೆ. ದೇವಾಲಯವು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದ್ದು, ನಿರ್ಬಂಧಿತ ಸ್ಥಳವಾಗಿದೆ. ಹಾಗಾಗಿ ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಮಾತ್ರ ಭಕ್ತರಿಗೆ ಅವಕಾಶ. ಉಳಿದ ದಿನ ಬಂದರೆ ದಂಡ ತೆರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT