'ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಜಗನ್ನಾಥ್ ಸಜ್ಜನ್ ಅಲಿಯಾಸ್ ಎಸ್.ರಮೇಶ್ (34) ಬಂಧಿತ. ಆತನಿಂದ ₹ 6.80 ಲಕ್ಷ ನಗದು, ಕಾರು, ಎರಡು ಮೊಬೈಲ್ಗಳು, 22 ಸಿಮ್ ಕಾರ್ಡ್ಗಳು, 5 ಬ್ಯಾಂಕ್ ಪಾಸ್ಬುಕ್ಗಳು ಹಾಗೂ 22 ಎಟಿಎಂ ಕಾರ್ಡ್ಗಳು, ತಲಾ 3 ಪಾನ್ ಕಾರ್ಡ್ಗಳು ಹಾಗೂ ಚುನಾವಣಾ ಗುರುತಿನ ಚೀಟಿ ಜಪ್ತಿ ಮಾಡಲಾಗಿದೆ’ ಎಂದು ಬನಶಂಕರಿ ಪೊಲೀಸರು ಹೇಳಿದರು.