ಸಂವಾದದಲ್ಲಿ ಭಾಗವಹಿಸುವವರು: ಬಸವರಾಜ ಧನ್ನೂರ, ರಾಷ್ಟ್ರೀಯ ಅಧ್ಯಕ್ಷ, ರಾಷ್ಟ್ರೀಯ ಬಸವ ದಳ ಈ. ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು ಡಾ. ಹೆಚ್.ಎಸ್.ಪ್ರೇಮ, ಪೌಷ್ಠಿಕಾಂಶ ತಜ್ಞೆ ಕೆ.ಪಿ. ಸುರೇಶ, ಕೃಷಿ ಮತ್ತು ಗ್ರಾಮೀಣ ತಜ್ಞ
ಶುಕ್ರವಾರ, ಡಿಸೆಂಬರ್ 3, 2021 ಸಮಯ: ಸಂಜೆ 4 ರಿಂದ 5
ನಿರ್ವಹಣೆ: ಬಿ. ಎಂ. ಹನೀಫ್, ಸಹ ಸಂಪಾದಕರು, ಪ್ರಜಾವಾಣಿ
ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ