LIVE | ಪ್ರಜಾವಾಣಿ ಸಂವಾದ ನೇರ ಪ್ರಸಾರ | ಪಿಟಿಸಿಎಲ್: ಭೂಮಿ ವಂಚಿತರಾಗುತ್ತಿರುವ ದಲಿತರು
ಭಾಗವಹಿಸಿದವರು: *ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ, ಮೈಸೂರು *ಎನ್.ಮಹೇಶ್, ಶಾಸಕ, ಕೊಳ್ಳೇಗಾಲ ಕ್ಷೇತ್ರ * ಬಿ.ಗೋಪಾಲ್, ಸಾಮಾಜಿಕ ಕಾರ್ಯಕರ್ತ * ಹರಿರಾಮ್, ವಕೀಲ, ಅಧ್ಯಕ್ಷ, ಭಾರತೀಯ ಪರಿವರ್ತನಾ ಸಂಘ, ಬೆಂಗಳೂರು
ಚರ್ಚೆ ನಡೆಸಿಕೊಟ್ಟವರು: ವೈ. ಗ. ಜಗದೀಶ್, ಮುಖ್ಯಸ್ಥರು, ವರದಿಗಾರರ ವಿಭಾಗ, ಪ್ರಜಾವಾಣಿ, ಬೆಂಗಳೂರು