ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಒಳಮೀಸಲಾತಿ ಒಪ್ಪಲು ಸಾಧ್ಯವೇ ಇಲ್ಲ: ಸಂಸದ ಕಾರಜೋಳ

ಕ್ರಿಶ್ಚಿಯನ್‌ ಜಾತಿಯ ಹೆಸರು ತೆಗೆಯದೆ ಇದ್ದರೆ ಜಾತಿಗಣತಿ ಬಹಿಷ್ಕಾರ: ನಾರಾಯಣಸ್ವಾಮಿ
Published : 11 ಸೆಪ್ಟೆಂಬರ್ 2025, 9:04 IST
Last Updated : 11 ಸೆಪ್ಟೆಂಬರ್ 2025, 9:04 IST
ಫಾಲೋ ಮಾಡಿ
Comments
ಸರ್ಕಾರಕ್ಕೆ ಒಳಮೀಸಲಾತಿ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ನಿಜವಾಗಿಯೂ ಮನಸ್ಸಿದ್ದರೆ ನಾಗಮೋಹನದಾಸ್ ವರದಿಯನ್ನು ಯಥಾವತ್‌ ಜಾರಿಗೆ ಮತ್ತೊಮ್ಮೆ ಸಂಪುಟದ ಮುಂದೆ ತನ್ನಿ
ಗೋವಿಂದ ಕಾರಜೋಳ, ಸಂಸದ
ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಗೊಂದಲ ಮುಗಿಯಬಾರದು ಎಂದೇ ಇದೆ. ಈ ಸರ್ಕಾರ ಅಲ್ಪಸಂಖ್ಯಾತರು ಮತ್ತು ಬಲಗೈ ಸಮುದಾಯದವರ ಕಪಿಮುಷ್ಠಿಯಲ್ಲಿದೆ
ಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT