ನವದೆಹಲಿ:‘ಪಕ್ಷಾಂತರವನ್ನು ಪ್ರೋತ್ಸಾಹಿಸಲು ಆಗುವುದಿಲ್ಲ. ಸ್ಪೀಕರ್ ತೆಗೆದುಕೊಂಡ ನಿರ್ಧಾರ ಸರಿಯಿದೆ’ ಎಂದಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರವ್ಯಾಪ್ತಿಯಬಗ್ಗೆಯೂ ತನ್ನ ನಿಲುವು ಸ್ಪಷ್ಟಪಡಿಸಿತು.
‘ಚುನಾವಣೆಯಲ್ಲಿ ಗೆಲ್ಲುವ ತನಕ ಅನರ್ಹರುಸಚಿವ ಸ್ಥಾನ ಸೇರಿದಂತೆ ಸರ್ಕಾರದ ಯಾವುದೇ ಗೌರವಧನದ ಹುದ್ದೆ ಅಲಂಕರಿಸುವಂತಿಲ್ಲ’ ಎಂದು ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತು.
ಸುಪ್ರೀಂಕೋರ್ಟ್ ತೀರ್ಪಿನಸಾರವನ್ನುಐದು ಅಂಶಗಳಲ್ಲಿ ಹೀಗೆ ಹಿಡಿದಿಡಬಹುದು.