‘ಕಾರೊಂದರಲ್ಲಿ ಬಂದಿದ್ದ ಆರೋಪಿಗಳು, ದೊಮ್ಮಲೂರು ಅಂಚೆ ಕಚೇರಿ ಡಬ್ಬಿಯಲ್ಲಿ ಪತ್ರ ಹಾಕಿ ಹೋಗಿ ದ್ದಾರೆ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಮಾಡಲಾಗಿತ್ತು. ಕೆಂಗೇರಿ ನಿವಾಸಿ ಯಾಗಿರುವ ಮಾಲೀಕರನ್ನು ವಿಚಾರಿಸಿ
ದಾಗ, ತಮಗೂ ಪ್ರಕರಣಕ್ಕೂ ಯಾವುದೇಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ, ಅವರು ಅಮಾಯಕರೆಂಬುದು ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.