ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಶ್ವಧರ್ಮ ಚೇತನ ಮಂಚ್ನ ರಾಷ್ಟ್ರೀಯ ಮುಖ್ಯಸ್ಥ ರಮೇಶ್ ಸಂಖಲ, ಪ್ರಖರ್ ಗುಲೇಚಾ, ಹ್ಯಾಪಿನೆಸ್ ಆ್ಯಂಡ್ ಜಾಯ್ ಆಶ್ರಮದ ರಾಜ್ಕುಮಾರ್ ಸಿಪಾನಿ, ರಮೇಶ್, ಸಂಕ್ಲಾ ನಾಯೋನಲ್ ಅಧ್ಯಕ್ಷ ತೇಜರಾಜ್ ಗುಲೇಚಾ, ಸಲಹಾ ಮಂಡಳಿ ಸದಸ್ಯ ನವೀನ್ ಗಿರಿಯಾ ಉಪಸ್ಥಿತರಿದ್ದರು.