‘ಜೋರಾದ ಸದ್ದಿನೊಂದಿಗೆ ಸಾಗಿದ ಮದುವೆ ಮೆರವಣಿಗೆಯು ಗ್ರಾಮದ ಮಸೀದಿ ಹತ್ತಿರ ಬಂದಿದೆ. ನಮಾಜ್ ನಡೆಯುತ್ತಿದೆ, ಸ್ವಲ್ಪ ದೂರ ಹೋಗಿ ಮೆರವಣಿಗೆ ನಡೆಸಿ ಎಂದು ಮುಸ್ಲಿಮರು ಮನವಿ ಮಾಡಿದರು. ಆಗ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ನಂತರ ಕಲ್ಲು ತೂರಾಟ ನಡೆಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.