ಪಕ್ಷ ನಿಷ್ಠೆ, ದಕ್ಷ, ಪ್ರಾಮಾಣಿಕ, ಸಾಮಾಜಿಕ ಕಳಕಳಿ ಮತ್ತು ಹಿಂದುತ್ವದ ಪ್ರತಿಪಾದನೆಯ ಜತೆಗೆ ದೇಶದ ಕುರಿತು
ಚಿಂತಿಸುವ ಕಾರ್ಯಕರ್ತರಿಗೆ ಊಹಿಸಲಾಗದ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಬಿಜೆಪಿ ಬ್ರಾಹ್ಮಣರ ಪಕ್ಷ, ಗರ್ಭಗುಡಿಯ ರಾಜಕೀಯ ಮಾಡುವ ಪಕ್ಷ ಎಂಬ ಟೀಕೆಗಳು ಇದ್ದವು. ಎಲ್ಲ ಸಮುದಾಯವರ ಪಕ್ಷ ಎಂಬ ಹೆಗ್ಗಳಿಕೆಗೆ ಈಗ ಬಿಜೆಪಿ ಪಾತ್ರವಾಗಿದೆ ಎಂದರು.