ಮಠಾಧೀಶರಾದ ಪರಮಾನಂದ ಸ್ವಾಮೀಜಿ, ಸಿದ್ದಾನಂದ ಸ್ವಾಮೀಜಿ, ಚಂದ್ರಶೇಖರ್ ಸ್ವಾಮೀಜಿ, ಮುನೀಂದ್ರದೇವಿ ಶಿವಾಚಾರ್ಯರು, ರೇವಣಸಿದ್ದ ಶಿವಾಚಾರ್ಯರು, ಶಿವ ಮೂರ್ತಿ ಶಿವಾಚಾರ್ಯರು, ಯೋಗಿನಿ ಪ್ರಭುಶ್ರೀ ತಾಯಿ, ಆರೂಢ ಭಾರತಿ ಸ್ವಾಮೀಜಿ, ಓಹಿಲೇಶ್ವರ ಸ್ವಾಮೀಜಿ, ಸೋಮಶೇಖರ ಶಿವಾ ಚಾರ್ಯರು ಹಾಗೂ ಸಂಘಟನೆಯ ಮುಖಂಡರಾದ ನಾಗಲಿಂಗಯ್ಯ ಮಠಪತಿ, ಎಂ.ಎಸ್.ಪಾಟೀಲ ನರಿಬೋಳ ಇದ್ದರು.