‘ಸುದ್ದಿ ವಾಹಿನಿಗಳಲ್ಲಿ ಬಂದ ಬ್ರೇಕಿಂಗ್ ನ್ಯೂಸ್ ಆಧರಿಸಿ ಟ್ವೀಟ್ ಮಾಡಿದ್ದಾಗಿ ಮಾಳವಿಯಾ ಹಾಗೂ ಶ್ರೀವತ್ಸ ಹೇಳಿಕೆ ನೀಡಿದ್ದು, ರಾಷ್ಟ್ರೀಯ ವಾಹಿನಿಯ ಬ್ರೇಕಿಂಗ್ ಸುದ್ದಿ ಆಧರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆ. ನಾವು ಮಾತ್ರವಲ್ಲ, ಕನ್ನಡದ ಇನ್ನೊಂದು ಸುದ್ದಿ ವಾಹಿನಿ ನಮಗಿಂತಲೂ ತುಸು ಮೊದಲೇ ಈ ಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಸುವರ್ಣ ನ್ಯೂಸ್ನ ಸಂಪಾದಕೀಯ ವಿಭಾಗದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ’ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.