‘ವೀರಶೈವ ಮಹಾಸಭಾ ಬಸವಣ್ಣನ ವಿರೋಧಿ ಸಂಘಟನೆ ಎಂಬುದನ್ನು ಕಡೆಗೂ ಸಾಬೀತು ಮಾಡಿದೆ. ವಚನಗಳು, ಇಷ್ಟಲಿಂಗವನ್ನು ಧಿಕ್ಕರಿಸಿರುವ ಅವರು ಯಾವತ್ತಿದ್ದರೂ ಲಿಂಗಾಯತ ವಿರೋಧಿಗಳೇ’ ಎಂದು ಕಿಡಿ ಕಾರಿದ್ದಾರೆ. ‘ಇನ್ನು ಮುಂದೆ ಲಿಂಗಾಯತ ಹಾಗೂ ವೀರಶೈವರು ಇಬ್ಬರೂ ಪ್ರತ್ಯೇಕ. ಇವರಿಬ್ಬರನ್ನೂ ಮಿಶ್ರಣ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಅಖಿಲ ಭಾರತ ವೀರಶೈವ ಮಹಾಸಭಾ ನಿಲ್ಲಿಸಬೇಕು’ ಎಂದಿದ್ದಾರೆ.