ಮಹಿಳಾ ಪತ್ರಕರ್ತರ ಉಪಸ್ಥಿತಿಗೆ ಅವಕಾಶ ನೀಡದೆಯೇ ಶೈಕ್ಷಣಿಕ ವರ್ಷ ಆರಂಭದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಬರುವಂತೆ ಪತ್ರಕರ್ತರಿಗೆ ಕಳುಹಿಸಿದ್ದ ಆಹ್ವಾನ ಪತ್ರಿಕೆಯಲ್ಲಿ, ‘ನಮ್ಮ ಸಹೋದರಿಯರಿಗೆ ಸೂಕ್ತ ಸ್ಥಳದ ಕೊರತೆಯಿದೆ. ಆದ್ದರಿಂದ ನಾವು ಅವರಲ್ಲಿ ಕ್ಷಮೆ ಯಾಚಿಸುತ್ತೇವೆ’ ಎಂದು ಸರ್ಕಾರ ಹೇಳಿತ್ತು.