ರಾಷ್ಟ್ರೀಯ ಭದ್ರತೆ ಕುರಿತು ಜನರಲ್ ಸರ್ ಜಾನ್ ಕೋಟೆಲಾವಾಲಾ ರಕ್ಷಣಾ ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಕ್ಕೆ ಬಂದಿರುವ ಸುಬ್ರಮಣಿಯನ್ ಅವರು, ಬುಧವಾರ ಸಂಜೆ ಗೋಟಬಯ ಅವರ ತಮ್ಮ ಮಹಿಂದ ರಾಜಪಕ್ಸ ಅವರನ್ನು ಭೇಟಿಯಾಗಿ, ಅವರ ನಿವಾಸದಲ್ಲಿ ನಡೆಯುತ್ತಿದ್ದ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡರು ಎಂದು ಗುರುವಾರ ಮೂಲಗಳು ತಿಳಿಸಿವೆ.