‘ನೇಪಾಳದಲ್ಲಿನ ಭಾರತ ರಾಯಭಾರಿ ನವೀನ್ ಶ್ರೀವಾಸ್ತವ ಅವರು, ನೇಪಾಳದ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ದೇವೇಂದ್ರ ಪೌದೆಲ್ ಅವರ ಸಮ್ಮುಖದಲ್ಲಿ ಶಾಲಾ ವಾಹನಗಳ ಕೀಲಿಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಸ್ಮರಣಾರ್ಥ 75 ಆಂಬುಲೆನ್ಸ್ಗಳನ್ನು ಕೊಡುಗೆ ನೀಡಿದರು’ ಎಂದು ಭಾರತ ರಾಯಭಾರ ಕಚೇರಿ ತಿಳಿಸಿದೆ.