‘ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನವಾಜ್ ಷರೀಫ್ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿತ್ತು. ಪರ್ವೇಜ್ ಮುಷರಫ್, ಎರಡು ರಾಷ್ಟ್ರಗಳ ಮಾತುಕತೆಯನ್ನೇ ನಾಶಪಡಿಸಿ, ಕಾರ್ಗಿಲ್ ಕಾರ್ಯಾಚರಣೆ ನಡೆಸಿ, ಷರೀಫ್ ಸರ್ಕಾರವನ್ನೇ ಉರುಳಿಸಿದ್ದರು’ ಎಂದು ರಷೀದ್ ತಿಳಿಸಿದ್ದಾರೆ.