ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇದರಲ್ಲಿ ಭಾಗಿಯಾಗಿದ್ದಾರೆ. ದೇಶದ ಬೆನ್ನಿಗೆ ಇರಿಯುವುದನ್ನು ನೋಡಲಾಗುತ್ತಿಲ್ಲ. ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ರಾಜಕಾರಣಿಗಳಿಗಾಗಿ ಕರ್ತವ್ಯಲೋಪ ಎಸಗಬೇಡಿ ಎಂದು ಅಧಿಕಾರಿ ಸಮುದಾಯಕ್ಕೆ ಕೋರುತ್ತೇನೆ’ ಎಂದು ಹೇಳಿದ್ದಾಗಿ ‘ಡಾನ್’ ದೈನಿಕವು ವರದಿ ಮಾಡಿದೆ.