ರಾಜಪಕ್ಸ ಅವರಿಗೆ ಹೊಸ ವೀಸಾ ನೀಡಲಾಗಿದ್ದು, ಆಗಸ್ಟ್ 11ರವರೆಗೆ ಅವರಿಗೆ ಸಿಂಗಪುರದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ‘ದಿ ಸ್ಟ್ರೈಟ್ಸ್ ಟೈಮ್ಸ್’ ವರದಿ ಮಾಡಿದೆ.
ಶ್ರೀಲಂಕಾವು 1948ರ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ನಿರ್ವಹಿಸುವಲ್ಲಿ ವಿಫಲರಾಗಿದ್ದ ಅಧ್ಯಕ್ಷ ಗೊಟಬಯ ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ಅದ್ಕೂ ಮುನ್ನವೇ ಅವರು ಕುಟುಂಬದ ಜೊತೆ ಮನೆ ತೊರೆದಿದ್ದರು.