ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಯ ಸತ್ಕಾನಿಯಾ ಉಪಝಿಲಾ ಗ್ರಾಮದ ಆಟದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಇಫ್ತಾರ್ಕೂಟದಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಉಕ್ಕು ಕಾರ್ಖಾನೆ ವತಿಯಿಂದ ಸೀರೆ ಹಾಗೂ ನಗದು ವಿತರಿಸುವಾಗ ಈ ಘಟನೆ ನಡೆದಿದೆ ಎಂದು ಚಿತ್ತಗಾಂಗ್ ಜಿಲ್ಲಾಧಿಕಾರಿ ಇಲಿಯಸ್ ಹೊಸೈನ್ ತಿಳಿಸಿದ್ದಾರೆ.