ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ದಿಕ್ಕಿನಿಂದ

ADVERTISEMENT

ಮೌಢ್ಯಕ್ಕೆ ಮದ್ದು– ನಿಜಗುಣಾನಂದ ಸ್ವಾಮೀಜಿ ‘ಸತ್ಯ ದರ್ಶನ’

ಸಮಾಜದಲ್ಲಿ ಎಲ್ಲೆಲ್ಲೂ ಮೌಢ್ಯ, ಅಂಧ­ಶ್ರದ್ಧೆಯೇ ತುಂಬಿಕೊಂಡಿದ್ದು ಭಯದ ವಾತಾವ­ರಣದಲ್ಲಿ ಜನ ಕಾಲ ನೂಕುವಂತಾಗಿದೆ. ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅನೇಕ ಮಠಾ­ಧೀಶರು ಒತ್ತಡ ಹೇರಿದ್ದಾರೆ.
Last Updated 16 ನವೆಂಬರ್ 2014, 19:30 IST
ಮೌಢ್ಯಕ್ಕೆ ಮದ್ದು– ನಿಜಗುಣಾನಂದ ಸ್ವಾಮೀಜಿ ‘ಸತ್ಯ ದರ್ಶನ’

ಎಪಿಎಂಸಿ: ರೈತರ ಹಿತ ಕಾಯುವ ಇಚ್ಛಾಶಕ್ತಿ ಇದೆಯೇ?

ಹುಬ್ಬಳ್ಳಿಯು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ­ಗಳಲ್ಲಿ ಒಂದು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣ ಕೂಡ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ವಿಸ್ತೀರ್ಣದ ದೃಷ್ಟಿಯಿಂದ ಭಾರಿ ದೊಡ್ಡದು. ವಹಿ­ವಾಟು ಕೂಡ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಆದರೂ ಈ ಮಾರುಕಟ್ಟೆಯನ್ನು ರೈತರ ಮತ್ತು ವ್ಯಾಪಾರಿ­ಗಳ ಹಿತದೃಷ್ಟಿಯಿಂದ ಅಭಿವೃದ್ಧಿಪಡಿಸುವ ಕಾರ್ಯ 20–25 ವರ್ಷ ಕಳೆದರೂ ಆಗದಿರುವುದು ಸೋಜಿಗವೇ ಸರಿ.
Last Updated 2 ನವೆಂಬರ್ 2014, 19:30 IST
ಎಪಿಎಂಸಿ: ರೈತರ ಹಿತ ಕಾಯುವ ಇಚ್ಛಾಶಕ್ತಿ ಇದೆಯೇ?

ದಿನಗೂಲಿ ನೌಕರರ ಪಾಲಿನ ‘ದೇವರು’ ಪ್ರೊ. ಶರ್ಮಾ

ದುರ್ಬಲ ವರ್ಗದ, ಅಶಕ್ತ ಜನರ ಕೈಹಿಡಿದು ಮೇಲೆತ್ತಬೇಕಾದ ಸರ್ಕಾರ ಅತ್ತ ಗಮನ­ಹರಿಸದೆ ಮೈಮರೆತಾಗ, ಅದನ್ನು ಕಾನೂನಾತ್ಮಕವಾಗಿ ಚುಚ್ಚಿ ಎಬ್ಬಿಸಿ, ಆ ಜನರ ಪರವಾಗಿ ಕೆಲಸ ಮಾಡಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ ಪ್ರೊ. ಕೆ.ಎಸ್‌.ಶರ್ಮಾ. ಇದಕ್ಕೆ ನಿದರ್ಶನ ದಿನಗೂಲಿ ನೌಕ­ರರ ಪರವಾಗಿ ಅವರು ನಡೆಸಿದ ಹೋರಾಟ. ಸ್ವಾತಂತ್ರ್ಯ ಸಂಗ್ರಾಮದ ನಂತರ ಬಹುಶಃ 32 ವರ್ಷಗಳಷ್ಟು (1982–2014) ಸುದೀರ್ಘ ಕಾಲ ನಡೆದ ಹೋರಾಟ ಇದೇ ಇರಬಹುದೇನೋ.
Last Updated 19 ಅಕ್ಟೋಬರ್ 2014, 19:30 IST
ದಿನಗೂಲಿ ನೌಕರರ ಪಾಲಿನ ‘ದೇವರು’ ಪ್ರೊ. ಶರ್ಮಾ

ಕೊನೆಗೌಡರಿಲ್ಲದೆ ಅಡಿಕೆ ಕೊಯ್ಲು ಹೇಗೆ?

ಕಳೆದ ವರ್ಷ ಅಡಿಕೆ ನಿಷೇಧದ ಭೀತಿಯಿಂದ ಬೆಳೆ­ಗಾರರು ಕಂಗಾಲಾ­ಗಿದ್ದರು. ಆದರೆ ನಂತ­ರದ ದಿನಗಳಲ್ಲಿ ಏರಲಾರಂಭಿಸಿದ ಧಾರಣೆ ಅವರ ಮೊಗದಲ್ಲಿ ನಗು ಅರಳಿಸಿತ್ತು.
Last Updated 5 ಅಕ್ಟೋಬರ್ 2014, 19:30 IST
ಕೊನೆಗೌಡರಿಲ್ಲದೆ ಅಡಿಕೆ ಕೊಯ್ಲು ಹೇಗೆ?

ಜನರ ನಡುವಿರಲಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ

ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ನಗರ ಅಥವಾ ಪಟ್ಟಣಗಳಿಗೆ ಬಂದರೆ ಕಾಲ್ನ­ಡಿ­ಗೆ­ಯಲ್ಲಿಯೇ ಆಯಾ ಕಚೇರಿಗಳಿಗೆ ಹೋಗಿ ಬರು­ವಂತಾ­­ಗಬೇಕು ಎಂಬ ಪರಿಕಲ್ಪನೆ ದೇಶದಲ್ಲಿ ಬಹಳ ಹಿಂದಿ­ನಿಂದಲೂ ಇದೆ. ಇದರ ಹಿಂದೆ ಹಣ–ಸಮಯ ಉಳಿತಾಯದ ದೃಷ್ಟಿ ಇತ್ತು.
Last Updated 21 ಸೆಪ್ಟೆಂಬರ್ 2014, 19:30 IST
ಜನರ ನಡುವಿರಲಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ

ಐಷಾರಾಮಿ ಬದುಕು ಬಿಟ್ಟು ಸಹಜ ಕೃಷಿಯತ್ತ ಮುಖ

ಸಿನಿಮಾ ನಟನಾಗಬೇಕು ಎಂಬ ಭಾರಿ ಕನಸು ಹೊತ್ತು ರಾಣೆಬೆನ್ನೂರು ತಾಲ್ಲೂ­ಕಿನ ಮುದೇನೂರು ಗ್ರಾಮದ ಶಂಕರೇಗೌಡ ಗಂಗನಗೌಡ ಒಂದು ಕಾಲ­ದಲ್ಲಿ ಗಾಂಧಿನಗರದಲ್ಲಿ ಸುತ್ತು ಹಾಕಿ­ದ್ದರು. ದಾವಣಗೆರೆಯಲ್ಲಿ ಕಾಲೇಜು ವ್ಯಾಸಂಗ ಮಾಡುವಾಗ ದಿನವೂ ಎನ್‌­ಫೀಲ್ಡ್‌ ಮೋಟರ್‌ ಬೈಕ್‌ನಲ್ಲಿ ಹೋಗು­ತ್ತಿ­­ದ್ದರು. ಆ ಕಾಲದಲ್ಲಿಯೇ ಅವರ ಬಳಿ ದೇಶದ ಐಷಾರಾಮಿ ಕಾರು ಎನಿಸಿ­ಕೊಂಡಿದ್ದ ಕಾಂಟೆಸ್ಸಾ ಇತ್ತು.
Last Updated 7 ಸೆಪ್ಟೆಂಬರ್ 2014, 19:30 IST
ಐಷಾರಾಮಿ ಬದುಕು ಬಿಟ್ಟು ಸಹಜ ಕೃಷಿಯತ್ತ ಮುಖ

ಕಿಮ್ಸ್‌: ಹಸ್ತಕ್ಷೇಪ ಬಿಡಿ, ಸೌಕರ್ಯ ಕಲ್ಪಿಸಿ

‘ಕರ್ನಾಟಕ ವೈದ್ಯಕೀಯ ಕಾಲೇಜು (ಕೆಎಂಸಿ) ಸದಾ ಕಾಲ ವೈದ್ಯಕೀಯ ಶಿಕ್ಷಣದ ಉನ್ನತ ಮಟ್ಟವನ್ನು ಕಾಯ್ದು­ಕೊಂಡು, ದೇಶದ ಎಲ್ಲ ಭಾಗದ ಮತ್ತು ವಿದೇಶಿ ಸಂಶೋಧನಾ ವಿದ್ಯಾರ್ಥಿಗಳನ್ನು ಆಕರ್ಷಿಸು­ವಂತಾ­ಗಬೇಕು. ವೈದ್ಯಕೀಯ ಸಂಶೋಧನೆಗೆ ಸಾಕಷ್ಟು ಅವಕಾಶ ಹೊಂದಿರುವ ಈ ಕಾಲೇಜು ಹೆಸರುವಾಸಿಯಾಗಲಿ’ ಎಂದು ಹುಬ್ಬಳ್ಳಿಯಲ್ಲಿ ಕಾಲೇಜು ಪ್ರಾರಂಭದ ಸಂದರ್ಭದಲ್ಲಿ ಕರ್ನಾ­ಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಸಿ. ಪಾವಟೆ ಮನತುಂಬಿ ಹಾರೈಸಿದ್ದರು.
Last Updated 24 ಆಗಸ್ಟ್ 2014, 19:30 IST
ಕಿಮ್ಸ್‌: ಹಸ್ತಕ್ಷೇಪ ಬಿಡಿ, ಸೌಕರ್ಯ ಕಲ್ಪಿಸಿ
ADVERTISEMENT

ಹೂಳು ಸಮಸ್ಯೆ ನಿವಾರಣೆಗೆ ಗಂಭೀರ ಪ್ರಯತ್ನ

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಕುರಿತು ಬಳ್ಳಾರಿಯಲ್ಲಿ ಇತ್ತೀಚೆಗೆ ಚರ್ಚೆಗಳು ಹೆಚ್ಚಾಗಿವೆ. ಅಂದರೆ ಜಿಲ್ಲೆಯ ಜನರಲ್ಲಿ ಅಷ್ಟರಮಟ್ಟಿಗೆ ಆತಂಕ ನಿರ್ಮಾಣವಾಗಿದೆ.
Last Updated 10 ಆಗಸ್ಟ್ 2014, 19:30 IST
ಹೂಳು ಸಮಸ್ಯೆ ನಿವಾರಣೆಗೆ ಗಂಭೀರ ಪ್ರಯತ್ನ

ಪ್ರವಾಸೋದ್ಯಮ: ರಾಜ್ಯಕ್ಕೆ ಮಾದರಿಯಾಗಲಿ ಉತ್ತರ ಕನ್ನಡ

ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಪದೇ ಪದೇ ಘೋಷಣೆ ಮಾಡಿವೆ.
Last Updated 27 ಜುಲೈ 2014, 19:30 IST
ಪ್ರವಾಸೋದ್ಯಮ: ರಾಜ್ಯಕ್ಕೆ ಮಾದರಿಯಾಗಲಿ ಉತ್ತರ ಕನ್ನಡ

ಒಣಪ್ರತಿಷ್ಠೆಗಾಗಿ ವಿಶ್ವವಿದ್ಯಾಲಯ ಸ್ಥಾಪನೆ ಬೇಡ

ಕೇಂ‌ದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ‌ಸರ್ಕಾರವು ವಿಶ್ವವಿದ್ಯಾ­ಲಯ­ಗಳಿಗೆ ರೇಟಿಂಗ್ ವ್ಯವಸ್ಥೆ ಜಾರಿ ಮಾಡುವ ಉತ್ಸಾಹ­ದಲ್ಲಿದೆ. ಈ ಸಂಬಂಧ ಬೆಂಗ­ಳೂ­ರಿನಲ್ಲಿ ಇತ್ತೀಚೆಗೆ ಶಿಕ್ಷಣ ತಜ್ಞರು, ವಿವಿಧ ವಿಶ್ವ­ವಿದ್ಯಾ­­ಲಯಗಳ ಕುಲಪತಿಗಳು ಮತ್ತು ವಿವಿಧ ಕಾಲೇಜು­ಗಳ ಪ್ರಾಂಶುಪಾಲರ ಸಭೆ ನಡೆಸಿ ಸಾಧ್ಯವಾದಷ್ಟು ಬೇಗ ಈ ವ್ಯವಸ್ಥೆ ಜಾರಿ ಮಾಡಬೇಕು ಎಂಬ ತವಕದಲ್ಲಿದೆ.
Last Updated 13 ಜುಲೈ 2014, 19:30 IST
ಒಣಪ್ರತಿಷ್ಠೆಗಾಗಿ ವಿಶ್ವವಿದ್ಯಾಲಯ ಸ್ಥಾಪನೆ ಬೇಡ
ADVERTISEMENT