311ನೇ ವಿಧಿ: ಅಧಿಕಾರಿಗಳಿಗೆ ವಿಪರೀತ ರಕ್ಷಣೆ
ಬೆಂಗಳೂರು, ಏ. 29– ‘ಸಂವಿಧಾನದ 311ನೇ ವಿಧಿಯು ಸರ್ಕಾರಿ ಅಧಿಕಾರಿಗಳಿಗೆ ವಿಪರೀತ ರಕ್ಷಣೆ ನೀಡಿದ್ದು, ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರನ್ನು ಸೇವೆಯಿಂದ ವಜಾ ಮಾಡುವುದು ಬಹುತೇಕ ಅಸಾಧ್ಯವಾಗಿದೆ’ ಎಂದು ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಯಪ್ರಕಾಶ್ ಇಂದು ಇಲ್ಲಿ ಅಭಿಪ್ರಾಯಪಟ್ಟರು.