ನವದೆಹಲಿ, ಫೆ. 9 (ಪಿಟಿಐ, ಯುಎನ್ಐ)– ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಇಂದು ತಮ್ಮ ಸಂಪುಟವನ್ನು ವಿಸ್ತರಿಸಿ ಅಜಿತ್ ಸಿಂಗ್, ಬೂಟಾ ಸಿಂಗ್, ಮಾಧವ ರಾವ್ ಸಿಂಧಿಯಾ ಮತ್ತು ಪಿ.ಚಿದಂಬರಂ ಸೇರಿದಂತೆ ಆರು ಮಂದಿ ಸಚಿವರನ್ನು ಸೇರಿಸಿಕೊಂಡರು. ಅಜಿತ್, ಸಿಂಧಿಯಾ ಹಾಗೂ ಬೂಟಾ ಸಿಂಗ್ ಅವರು ಸಂಪುಟ ದರ್ಜೆ ಸಚಿವರಾಗಿದ್ದಾರೆ.