ಬೆಂಗಳೂರು, ಫೆ. 26– ಶಾಶ್ವತ ವಸ್ತು ಪ್ರದರ್ಶನದ ಏರ್ಪಾಟಿಗಾಗಿ, ಬೆಂಗಳೂರಿನ ಸುಭಾಷ್ನಗರದ 12 ಎಕರೆ ನಿವೇಶನವನ್ನು ಕಾಂಗ್ರೆಸ್ ಪಕ್ಷಕ್ಕೆ ಗುತ್ತಿಗೆಗೆ ಕೊಡುವ ಸರ್ಕಾರದ ತೀರ್ಮಾನವನ್ನು ಬದಲಾಯಿಸಲು ವಿರೋಧ ಪಕ್ಷ, ಇಂದು ವಿಧಾನ ಸಭೆಯಲ್ಲಿ ಐದು ಗಂಟೆಗಳ ಕಾಲ, ನಿಮಿಷ ನಿಮಿಷಕ್ಕೂ ನಡೆಸಿದ ಹೋರಾಟ ಹಲವು ದೃಷ್ಟಿಗಳಿಂದ ಅಪೂರ್ವ ಸ್ವರೂಪದ್ದಾಗಿತ್ತು.