ಆದರೂನೂ ಮಾತಿನ ಮೇಲೆ ಸ್ವಲ್ಪ ನಿಗಾ ಇರಬೇಕಲ್ಲ. ಏನೋ... ರೈತರ ಮಗ ಅಂತ, ಶಾನೆ ಪ್ರೀತಿಯಿಂದ ರೈತರು ಗಲಾಟೆ ಮಾಡಕ್ ಬಂದ್ರೆ... ಮತ್ತೀನ್ನೇನು ಮಾಡಬೇಕಿತ್ತು? ಕಷ್ಟಪಟ್ಟು ಬೆಳೆದ ಕಬ್ಬನ್ನ ಸಪ್ಲೆ ಮಾಡಿದ್ರೂ ಕೊಡಬೇಕಾದ ದುಡ್ಡು ಕೊಡದೇ ಹೋದ್ರೆ, ಅಂಗೇ... ಈ ಸರ್ಕಾರಾನೂ ಅಷ್ಟೇ; ಬೆಳೆದು ನಿಂತ ಕಬ್ಬಿನ ಬೆಲೆ ನಿಗದಿ ಮಾಡಕ್ಕೆ, ಮೀನಮೇಷ ಎಣಿಸಬೇಕಾ?
ಅವ್ರೇನು ಮಾಡಲಿಕ್ಕಾಗುತ್ತೆ... ಸಕ್ಕರೆ ಕಾರ್ಖಾನೆಯವರು ದುಡ್ಡು ಕೊಡದಿದ್ರೆ?