ಕಕ್ಕಾಬಿಕ್ಕಿಯಾದ ದುಬ್ಬೀರ ಕೆನ್ನೆ ಉಜ್ಜಿ ಕೊಂಡು ಮನೆ ಕಡೆ ಬರೋವಾಗ ರಸ್ತೇಲಿ ಕೇಸರಿ ಶಲ್ಯ ಹಾಕ್ಕಂಡೋರು ಇಬ್ರು ಯಾರದೋ ಜಗಳ ನೋಡ್ಕಂಡು ಸುಮ್ನೆ ನಿಂತಿದ್ದನ್ನು ನೋಡಿ
‘ರೀ... ಇಬ್ರೂ ಪೊಲೀಸ್ ಆಗಿ ಜಗಳ ನೋಡ್ಕಂಡ್ ನಿಂತಿದೀರಲ್ಲ, ಬಿಡ್ಸೋಕಾಗಲ್ವ?’ ಅಂದ್ನಂತೆ. ಅವರು ದುಬ್ಬೀರನ ಇನ್ನೊಂದ್ ಕೆನ್ನೆಗೆ ಪಟೀರ್ ಅಂತ ಬಾರಿಸಿ ‘ಏಯ್,
ನಾವು ಪೊಲೀಸರಲ್ಲ, ಸಂಘದೋರು. ನೀನ್ಯಾವನು ಇದನ್ನ ಕೇಳಾಕೆ’ ಅಂದ್ರಂತೆ. ಅಲ್ಲಿಗೆ ಎರಡೂ ಕೆನ್ನೆ ಢಮಾರ್! ಇದು ಕತೆ’ ಎಂದ ಗುಡ್ಡೆ.