‘ನನ್ಗೇನು ಇಂತೇ ತಾಪತ್ರಯ ಇಲ್ಲ ಕನ್ರಪ್ಪಾ! ನಮ್ಮನೇಳಿಗೆ ಸೋಮವಾರ ಶಿವನ ದೇವಸ್ಥಾನ, ಮಂಗಳವಾರ, ಶುಕ್ರವಾರ ಲಕ್ಷ್ಮೀ ದೇವಸ್ಥಾನ, ಗುರುವಾರ ರಾಯರ ಮಠ, ಶನಿವಾರ ಆಂಜನೇಯನ ದೇವಸ್ಥಾನಕ್ಕೆ ಕರಕೋಗಿ ದರ್ಶನ ಮಾಡಸಿದ್ರಾತು. ದಿನಕ್ಕೆ ಮೂರು ಊಟ, ಭಾನುವಾರ ಬಾಡೂಟ ಗ್ಯಾರಂಟಿ! ನೀನೂ ಹಿಂಗೇ ಮಾಡ್ಲಾ!’ ಅಂತು ಯಂಟಪ್ಪಣ್ಣ.