‘ನಮ್ಮಿಂದ ಕಲಿಯುವುದು ಸುಲಭ. ಪರಿಸ್ಥಿತಿ ನೆಟ್ಟಗಿದ್ದಿದ್ದರೆ ನಮ್ಮಿಂದ ಕೆಲವು ಎಕ್ಸ್ಪರ್ಟ್ಗಳು ಈಗಾಗಲೇ ಅಲ್ಲಿಗೆ ಹೋಗಿ, ಯಾರು ಬೇಕೋ ಅವರನ್ನು, ಹೇಗೆ ಬೇಕೋ ಹಾಗೆ ನಿಭಾಯಿಸಿ ಸರ್ಕಾರ ರಚಿಸಲು ಸಹಾಯ ಮಾಡುತ್ತಿದ್ದರು. ಕರ್ನಾಟಕ, ಬಿಹಾರ ಇಲ್ಲೆಲ್ಲ ಇಂತಹ ಪರಿಣತರು ಇಲ್ವೆ?’ ಎಂದಾಗ ಮುಂಬೈ ಪಂಚತಾರಾ ಹೋಟೆಲ್, ಈಗಲ್ಟನ್ ರೆಸಾರ್ಟ್ ಮುಂತಾದವೆಲ್ಲ ನೆನಪಿಗೆ ಬಂದವು.