‘ಸಮ್ಮೇಳನ ಮಾಡಿಬಿಟ್ಟರೆ ಸಮಸ್ಯೆ ಮಾಯ ಅಂತ ಏನಿಲ್ಲಮ್ಮಾ. ಹಾಗಾಗಿದ್ರೆ ಎಂದೋ ಈ ನಾಡು ಪರಮಶಾಂತಿ, ನೆಮ್ಮದಿಯಿಂದ ನಲಿದಾಡಿಬಿಡ್ತಿತ್ತು. ಕಾಲಕಾಲಕ್ಕೆ ಈ ತರಹ ಮೇಳ, ಜಾತ್ರೆ ಮಾಡೋದ್ರಿಂದ ಕನ್ನಡದ ಹೆಮ್ಮೆ, ಪುಸ್ತಕ ಮಾರಾಟ, ಕನ್ನಡಿಗರ ಸಮ್ಮಿಲನ ಹಾಗೇ ಗಡಿ ಪುಂಡಾಟಿಕೆ ಮಾಡೋರಿಗೆ ಒಂದಷ್ಟು ಎಚ್ಚರಿಕೆ- ಇಷ್ಟು ಸಾಕಲ್ಲವೇ?!’