ʼದೆಹಲಿಯ ರೈತ ಚಳವಳಿ ದಿಕ್ಕು ತಪ್ಪುತ್ತಿದೆಯೇ?ʼ ವಿಚಾರದ ಕುರಿತ ಸಂವಾದ ಕಾರ್ಯಕ್ರಮವು ಪ್ರಜಾವಾಣಿಯಫೇಸ್ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ನಿವೃತ್ತ ಪ್ರಾಧ್ಯಾಪಕ (ಜೆಎನ್ಯು ದೆಹಲಿ)ಪುರುಷೋತ್ತಮ ಬಿಳಿಮಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ಎಐಸಿಸಿ ವಕ್ತಾರಬೃಜೇಶ್ ಕಾಳಪ್ಪ ಹಾಗೂಹಿರಿಯ ಪತ್ರಕರ್ತೆಆಶಾ ಕೃಷ್ಣಸ್ವಾಮಿ ಅವರುಸಂವಾದದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮವು ಮಧ್ಯಾಹ್ನ 12 ರಿಂದ 1ರವರೆಗೆ ನೇರಪ್ರಸಾರವಾಗಲಿದೆ.