ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ವಿಷ್ಣುವರ್ಧನ್‌ ಕ್ರಿಕೆಟ್‌ ಟೂರ್ನಿ ನಾಳೆ ಆರಂಭ

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದ ನ್ಯಾಷನಲ್‌ ಪದವಿ ಕಾಲೇಜು ಆಯೋಜಿಸಿರುವ 16 ಹಾಗೂ 14 ವರ್ಷದೊಳಗಿನವರ ಡಾ. ವಿಷ್ಣುವರ್ಧನ್‌  ಟ್ವೆಂಟಿ–20 ಟೂರ್ನಿಯು ನಾಳೆಯಿಂದ (ಏಪ್ರಿಲ್‌ 9) ಆರಂಭವಾಗಲಿದೆ.

ವಿಷ್ಣುವರ್ಧನ್‌ ಅವರ ಸ್ಮರಣಾರ್ಥವಾಗಿ ನಡೆಯುವ ಈ ಟೂರ್ನಿಯು ಇದೇ ತಿಂಗಳ 22ರಂದು ಕೊನೆಗೊಳ್ಳಲಿದೆ. ಜನಶಕ್ತಿ ವಿದ್ಯಾನಿಕೇತನ ಹಾಗೂ ಸಚಿನ್‌ ತೆಂಡೂಲ್ಕರ್‌ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಲ್ಕು ವಿಭಾಗಗಳ 16 ತಂಡಗಳು ಸರಣಿಯಲ್ಲಿ ಸ್ಪರ್ಧಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT