ನವದೆಹಲಿ, ನ. 10– ದೆಹಲಿಯ ಏ.ಐ.ಸಿ.ಸಿ. ಸಭೆಗೆ ಮನವಿ ಮಾಡಿಕೊಂಡಿ ರುವವರ ವಿರುದ್ಧ ‘ತಪ್ಪು ಗ್ರಹಿಕೆಯಿಂದ’ ಯಾವುದೇ ಶಿಸ್ತಿನ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರು ಕೈಗೊಂಡರೆ ಅವರು ಸ್ವಂತ ಜವಾಬ್ದಾರಿಯಿಂದ ಅದನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಡಿ. ಸಂಜೀವಯ್ಯ, ಜಿ.ಎಲ್.ನಂದಾ ಮತ್ತು ಕೃಷ್ಣಕಾಂತ್ ಅವರು ನಿಜಲಿಂಗಪ್ಪನವರಿಗೆ ಪತ್ರವೊಂದನ್ನು ಬರೆದಿದ್ದಾರೆ.