ನವದೆಹಲಿ. ಜೂನ್ 4 (ಪಿಟಿಐ, ಯುಎನ್ಐ) – ಸೇಂಟ್ ಕಿಟ್ಸ್ ವಂಚನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಕೆ. ತಿವಾರಿಯವರನ್ನು ಆರೋಪದಿಂದ ಮುಕ್ತರನ್ನಾಗಿಸಿರುವ ದೆಹಲಿ ನ್ಯಾಯಾಲಯ ವಿವಾದಿತ ಸಾಧು ಚಂದ್ರ ಸ್ವಾಮಿ ಹಾಗೂ ಆತನ ಆಪ್ತ ಸಹಾಯಕ ಕೈಲಾಶ್ ನಾಥ್ ಅಗರ್ವಾಲ್ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ.