<p><strong>ರಾಜ್ ಪುತ್ರರ ಮನವಿ ತಿರಸ್ಕರಿಸಿದ ನೆಡುಮಾರನ್</strong> </p>.<p>ಚೆನ್ನೈ. ನ.8 (ಯುಎನ್ಐ)– ಡಾ. ರಾಜ್ಕುಮಾರ್ ಬಿಡುಗಡೆಗಾಗಿ ವೀರಪ್ಪನ್ ಜತ ಸಂಧಾನ ನಡೆಸಲು ಮತ್ತೆ ಕಾಡಿಗೆ ತೆರಳುವಂತೆ ರಾಜ್ ಪುತ್ರರು ಮಾಡಿದ ಮನವಿಯನ್ನು ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಇಂದು ಇಲ್ಲಿ ತಳ್ಳಿ ಹಾಕಿದರು. </p>.<p>ಸಂಧಾನಕಾರರ ತಂಡದಿಂದ ಹೊರಗುಳಿಯಲು ತಾವು ಕೈಗೊಂಡಿರುವ ನಿರ್ಧಾರವೇ ಅಂತಿಮ ಎಂದು ಅವರು ಅವರು ಹೇಳಿದರು. ರಾಜ್ ಪುತ್ರರಾದ ಶಿವರಾಜ್ಕುಮಾರ್, ಹಾಗೂ ರಾಘವೇಂದ್ರ ರಾಜ್ಕುಮಾರ್ ಇಂದು ನೆಡುಮಾರನ್ ಮನೆಗೆ ತೆರಳಿ ಅವರನ್ನು ಭೇಟಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ ಪುತ್ರರ ಮನವಿ ತಿರಸ್ಕರಿಸಿದ ನೆಡುಮಾರನ್</strong> </p>.<p>ಚೆನ್ನೈ. ನ.8 (ಯುಎನ್ಐ)– ಡಾ. ರಾಜ್ಕುಮಾರ್ ಬಿಡುಗಡೆಗಾಗಿ ವೀರಪ್ಪನ್ ಜತ ಸಂಧಾನ ನಡೆಸಲು ಮತ್ತೆ ಕಾಡಿಗೆ ತೆರಳುವಂತೆ ರಾಜ್ ಪುತ್ರರು ಮಾಡಿದ ಮನವಿಯನ್ನು ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಇಂದು ಇಲ್ಲಿ ತಳ್ಳಿ ಹಾಕಿದರು. </p>.<p>ಸಂಧಾನಕಾರರ ತಂಡದಿಂದ ಹೊರಗುಳಿಯಲು ತಾವು ಕೈಗೊಂಡಿರುವ ನಿರ್ಧಾರವೇ ಅಂತಿಮ ಎಂದು ಅವರು ಅವರು ಹೇಳಿದರು. ರಾಜ್ ಪುತ್ರರಾದ ಶಿವರಾಜ್ಕುಮಾರ್, ಹಾಗೂ ರಾಘವೇಂದ್ರ ರಾಜ್ಕುಮಾರ್ ಇಂದು ನೆಡುಮಾರನ್ ಮನೆಗೆ ತೆರಳಿ ಅವರನ್ನು ಭೇಟಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>