<p><strong>ವೀರಪ್ಪನ್ ಷರತ್ತಿಗೆ ಇಂದು ತಮಿಳುನಾಡು ಉತ್ತರ</strong></p>.<p><strong>ಈರೋಡ್, ನ. 2 (ಪಿಟಿಐ)–</strong> ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಪಹರಿಸಿರುವ ದಂತಚೋರ ವೀರಪ್ಪನ್ ತಂಡದ ಬೇಡಿಕೆಗಳಿಗೆ ತಮಿಳುನಾಡು ಸರ್ಕಾರ ನಾಳೆ ಉತ್ತರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>5 ವರ್ಷ ಸಿನಿಮಾ ನಿರ್ಷಧ: ಸ್ಪೀಕರ್ ಸಲಹೆ</strong></p>.<p><strong>ಬೆಂಗಳೂರು, ನ. 2–</strong> ‘ಭಾರತೀಯ ಯುವಜನಾಂಗದ ನಂಬರ್ ಒನ್ ಶತ್ರುವಾಗಿರುವ ಸಿನಿಮಾಗಳ ತಯಾರಿಕೆ, ಪ್ರದರ್ಶನವನ್ನು ಕಡೇಪಕ್ಷ ಐದು ವರ್ಷದ ಅವಧಿಗಾದರೂ ನಿಷೇಧಿಸಬೇಕಾದ’ ಅಗತ್ಯವನ್ನು ವಿಧಾನಸಭೆಯ ಅಧ್ಯಕ್ಷ ರಮೇಶ್ ಕುಮಾರ್ ಇಂದು ಇಲ್ಲಿ ಪ್ರತಿಪಾದಿಸಿದರು.</p>.<p>ಭಾರತೀಯ ವಿದ್ಯಾರ್ಥಿ ಫೆಡರೇಷನ್ ಆಶ್ರಯದಲ್ಲಿ ನಡೆದ ‘ಅಖಿಲ ಭಾರತ ಶೈಕ್ಷಣಿಕ ಸಮಾವೇಶ’ದ ಅಧ್ಯಕ್ಷತೆ ವಹಿಸಿದ್ದ ಅವರು, ತಾವು ಮೊದಲಿನಿಂದಲೂ ಸಿನಿಮಾ ಮತ್ತು ಟಿ.ವಿ ವಿರೋಧಿ ಎಂದು ಹೇಳಲಾಗುತ್ತಿದೆ. ಆದರೆ, ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ ಪ್ರತಿಯೊಬ್ಬರೂ ಅದನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೀರಪ್ಪನ್ ಷರತ್ತಿಗೆ ಇಂದು ತಮಿಳುನಾಡು ಉತ್ತರ</strong></p>.<p><strong>ಈರೋಡ್, ನ. 2 (ಪಿಟಿಐ)–</strong> ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಪಹರಿಸಿರುವ ದಂತಚೋರ ವೀರಪ್ಪನ್ ತಂಡದ ಬೇಡಿಕೆಗಳಿಗೆ ತಮಿಳುನಾಡು ಸರ್ಕಾರ ನಾಳೆ ಉತ್ತರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>5 ವರ್ಷ ಸಿನಿಮಾ ನಿರ್ಷಧ: ಸ್ಪೀಕರ್ ಸಲಹೆ</strong></p>.<p><strong>ಬೆಂಗಳೂರು, ನ. 2–</strong> ‘ಭಾರತೀಯ ಯುವಜನಾಂಗದ ನಂಬರ್ ಒನ್ ಶತ್ರುವಾಗಿರುವ ಸಿನಿಮಾಗಳ ತಯಾರಿಕೆ, ಪ್ರದರ್ಶನವನ್ನು ಕಡೇಪಕ್ಷ ಐದು ವರ್ಷದ ಅವಧಿಗಾದರೂ ನಿಷೇಧಿಸಬೇಕಾದ’ ಅಗತ್ಯವನ್ನು ವಿಧಾನಸಭೆಯ ಅಧ್ಯಕ್ಷ ರಮೇಶ್ ಕುಮಾರ್ ಇಂದು ಇಲ್ಲಿ ಪ್ರತಿಪಾದಿಸಿದರು.</p>.<p>ಭಾರತೀಯ ವಿದ್ಯಾರ್ಥಿ ಫೆಡರೇಷನ್ ಆಶ್ರಯದಲ್ಲಿ ನಡೆದ ‘ಅಖಿಲ ಭಾರತ ಶೈಕ್ಷಣಿಕ ಸಮಾವೇಶ’ದ ಅಧ್ಯಕ್ಷತೆ ವಹಿಸಿದ್ದ ಅವರು, ತಾವು ಮೊದಲಿನಿಂದಲೂ ಸಿನಿಮಾ ಮತ್ತು ಟಿ.ವಿ ವಿರೋಧಿ ಎಂದು ಹೇಳಲಾಗುತ್ತಿದೆ. ಆದರೆ, ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ ಪ್ರತಿಯೊಬ್ಬರೂ ಅದನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>