ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಭಾನುವಾರ, 03ನೇ ಡಿಸೆಂಬರ್‌ 1972

Last Updated 2 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ತಾಯ್ನಾಡಿಗೆ ಬಂದ ವೀರಯೋಧರಿಗೆ ಹೂಮಳೆ ಸ್ವಾಗತ

ನವದೆಹಲಿ, ಡಿ. 2– ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆ ಹೊಂದಿ ಇಂದು ಅಮೃತಸರದಿಂದ ದೆಹಲಿ ದಂಡಿಗೆ ಬಂದ 606 ಭಾರತೀಯ ಯುದ್ಧ ಕೈದಿಗಳ ಮೇಲೆ ರೈಲು ನಿಲ್ದಾಣದಲ್ಲಿ ಸಾವಿರಾರು ಜನ ಹೂಮಳೆಗರೆದು ಸ್ವಾಗತ ಕೋರಿದರು.

‘ಭಾರತ್‌ ಮಾತಾಕಿ ಜೈ’, ‘ಹಿಂದೂಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ವೀರಯೋಧರು ತಮಗೆ ಸಂದ ಭವ್ಯ ಸ್ವಾಗತಕ್ಕೆ ಉತ್ತರವಾಗಿ ಮೊಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT