ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 28-02-1971

Last Updated 27 ಫೆಬ್ರುವರಿ 2021, 19:01 IST
ಅಕ್ಷರ ಗಾತ್ರ

ಹೊಸಪೇಟೆ ಉಕ್ಕು ಕಾರ್ಖಾನೆ: ಆರ್ಥಿಕ– ತಾಂತ್ರಿಕ ಅಧ್ಯಯನ ಆರಂಭ

ನವದೆಹಲಿ, ಫೆ. 27– ವಿಶಾಖಪಟ್ಟಣ, ಹೊಸಪೇಟೆ ಮತ್ತು ಸೇಲಂಗಳಲ್ಲಿ ಆರಂಭವಾಗುವ ಹೊಸ ಉಕ್ಕಿನ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ– ಆರ್ಥಿಕ ಅಧ್ಯಯನ ಕೈಗೊಳ್ಳಲು ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್‌ ಸಚಿವ ಶಾಖೆಯು ಇಂದು ಸಲಹಾಗಾರರ ನೇಮಕವನ್ನು ಪ್ರಕಟಿಸಿತು.

ವಿಶಾಖಪಟ್ಟಣ ಮತ್ತು ಸೇಲಂ ಕಾರ್ಖಾನೆ ಕೆಲಸ ಕಾರ್ಯಗಳನ್ನು ಮೆಸರ್ಸ್‌ ಎಂ.ಎನ್. ದಸ್ತೂರ್‌ ಮತ್ತು ಕಂಪನಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT