ಚುನಾವಣೆಯಲ್ಲಿ ಭ್ರಷ್ಟಾಚಾರ ತಪ್ಪಿಸಲು, ಮತದಾರರಿಗೆ ತಿಳಿವಳಿಕೆ ನೀಡಲು ಈ ಕಾರ್ಯ ಕೈಗೊಳ್ಳಲಾಗುವುದು. ಇನ್ನೆರಡು ಘೋಷಣೆಗಳು: ‘ಮತ ಚಲಾಯಿಸುವುದಕ್ಕೆ ಲಂಚ ತೆಗೆದುಕೊಳ್ಳಬೇಡಿ ಅಥವಾ ಯಾವ ಪ್ರೇರಣೆಗೊಳಗಾಗಬೇಡಿ’, ‘ನಿಮ್ಮ ಮತಗಟ್ಟೆ ಹತ್ತಿರವಿದೆ. ಅಭ್ಯರ್ಥಿ ಅಥವಾ ಅವರ ಏಜೆಂಟ್ ನೀಡುವ ಸಾರಿಗೆ ಸೌಲಭ್ಯ ಬಳಸಬೇಡಿ’.