ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 22–11–1970

50 years ago ಭಾನುವಾರ 22–11–1970
Last Updated 21 ನವೆಂಬರ್ 2020, 20:52 IST
ಅಕ್ಷರ ಗಾತ್ರ

ರಾಜಕೀಯ ವಾತಾವರಣ ಶುದ್ದಿಗೆ ಸಕ್ರಿಯ ಪಾತ್ರ: ಕರೆ

ಬೆಂಗಳೂರು, ನ. 21– ಗಾಂಧಿವಾದಿಗಳ ಮತ್ತು ವಿನೋಬಾ ಪಂಥದ ಪ್ರಮುಖರ 2 ದಿನಗಳ ಸಮ್ಮೇಳನ ಬೆಂಗಳೂರಿನಲ್ಲಿ ಇಂದು ಆರಂಭವಾಯಿತು.

ಗಾಂಧಿ ಭವನದಲ್ಲಿ ಬೆಳಿಗ್ಗೆ ಸಮ್ಮೇಳನವನ್ನು ಉದ್ಘಾಟಿಸಿದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಶ್ರೀ ಆರ್‌.ಆರ್. ದಿವಾಕರ್ ಅವರು, ‘ಕೆಟ್ಟ ಶಕ್ತಿಗಳು ನೆಲೆಯೂರುತ್ತಿರುವ ಇಂದಿನ ರಾಜಕೀಯ ವಾತಾವರಣದ ಶುದ್ಧಿಗೆ ಗಾಂಧಿ ಮಾರ್ಗಾನುಯಾಯಿಗಳ ಸಕ್ರಿಯ ಪಾತ್ರ ಅಗತ್ಯ; ಅವರು ರಾಜಕೀಯದಿಂದ ದೂರವಿದ್ದರೆ, ಗಾಂಧಿ ಸೂತ್ರಗಳು ಬೆಲೆಯಿಲ್ಲದೆ ಹೋದಾವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT