<p><strong>ನೇಪಾಳದ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ಸೇನೆಗಳ ಮುತ್ತಿಗೆ</strong></p>.<p><strong>ಮುಂಬೈ, ನ. 12–</strong> ನೇಪಾಳ ಕಾಂಗ್ರೆಸ್ಸಿನ ಸ್ವಯಂಸೇವಕ ಪಡೆಗಳ ಪ್ರಧಾನಿ ರಾಣಾ ಆಡಳಿತವನ್ನು ಕಿತ್ತೊಗೆಯುವ ಸಲುವಾಗಿ ಸುಮಾರು 56 ಸಹಸ್ರ ಚದರ ಮೈಲಿ ವಿಸ್ತೀರ್ಣವುಳ್ಳ ಈ ಹಿಮಾಲಯ ಪರ್ವತದ ತಪ್ಪಲು ರಾಜ್ಯದ ದಕ್ಷಿಣ ಗಡಿಯ ಮೇಲೆ 9 ಕಡೆ ಸೇನಾ ಪಡೆಗಳು ಇಂದು ದಾಳಿ ಕೈಗೊಂಡವು. ಇತ್ತ ನೇಪಾಳ ಸಿಂಹಾಸನಾಧೀಶ ಮಹಾರಾಜ ಧಿರಾಜ ತ್ರಿಭುವನ ವೀರ ವಿಕ್ರಮ ಷಾ ದೇವ್ ಅವರು, ಭಾರತದ ಸೈನ್ಯಕ್ಕೆ ಸೇರಿದ ಡಕೋಟಿ ವಿಮಾನದಲ್ಲಿ ಭಾರತದ ರಾಜಧಾನಿಗೆ ಬಂದಿಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೇಪಾಳದ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ಸೇನೆಗಳ ಮುತ್ತಿಗೆ</strong></p>.<p><strong>ಮುಂಬೈ, ನ. 12–</strong> ನೇಪಾಳ ಕಾಂಗ್ರೆಸ್ಸಿನ ಸ್ವಯಂಸೇವಕ ಪಡೆಗಳ ಪ್ರಧಾನಿ ರಾಣಾ ಆಡಳಿತವನ್ನು ಕಿತ್ತೊಗೆಯುವ ಸಲುವಾಗಿ ಸುಮಾರು 56 ಸಹಸ್ರ ಚದರ ಮೈಲಿ ವಿಸ್ತೀರ್ಣವುಳ್ಳ ಈ ಹಿಮಾಲಯ ಪರ್ವತದ ತಪ್ಪಲು ರಾಜ್ಯದ ದಕ್ಷಿಣ ಗಡಿಯ ಮೇಲೆ 9 ಕಡೆ ಸೇನಾ ಪಡೆಗಳು ಇಂದು ದಾಳಿ ಕೈಗೊಂಡವು. ಇತ್ತ ನೇಪಾಳ ಸಿಂಹಾಸನಾಧೀಶ ಮಹಾರಾಜ ಧಿರಾಜ ತ್ರಿಭುವನ ವೀರ ವಿಕ್ರಮ ಷಾ ದೇವ್ ಅವರು, ಭಾರತದ ಸೈನ್ಯಕ್ಕೆ ಸೇರಿದ ಡಕೋಟಿ ವಿಮಾನದಲ್ಲಿ ಭಾರತದ ರಾಜಧಾನಿಗೆ ಬಂದಿಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>