‘200 ದಿನಗಳ ಕಾರ್ಯ’ ಕುರಿತು ಚರ್ಚಿಸಲುಸಚಿವರುಗಳ ಸಮ್ಮುಖದಲ್ಲಿ ನಡೆದ ಇಲಾಖಾ ಕಾರ್ಯದರ್ಶಿ, ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಆಡಳಿತ ನಿರ್ವಹಣಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕಟ್ಟಕಡೆಯ ಮನುಷ್ಯನ ತೃಪ್ತಿಯ ಉಸಿರು ನಿಮ್ಮ ಕೆಲಸ ಅಳೆಯ
ಬಹುದಾದ ಮಾನದಂಡವಾಗುತ್ತದೆ’ ಎಂದು ನುಡಿದರು.