ಮಾಸ್ಕೊ, ಡಿ. 29– ಭಾರತ– ಪಾಕಿಸ್ತಾನ ಯುದ್ಧ ತಲೆದೋರಿದ ಸಂದರ್ಭದಲ್ಲಿ ಭಾರತದಲ್ಲಿ ಏಕತೆ ಮತ್ತು ರಾಷ್ಟ್ರಭಕ್ತಿಯ ಉತ್ಸಾಹ ಎಲ್ಲೆಲ್ಲೂ ಕಂಡುಬಂದಿತೇ ವಿನಾ ಅನ್ಯಾಕ್ರಮಣಶೀಲವಾದ ಸ್ವದೇಶಪ್ರೇಮ ಕಂಡುಬರಲಿಲ್ಲ. ಯುದ್ಧಾ ನಂತರ ಭಾರತದ ರಾಜಕೀಯ ಪರಿಸ್ಥಿತಿ ಬಗ್ಗೆ ‘ಪ್ರಾವ್ಡಾ’ ಪತ್ರಿಕೆಯ ದೆಹಲಿ ವರದಿಗಾರರು ಈ ಮಾತನ್ನು ತಿಳಿಸಿದ್ದಾರೆ.